ಹುಬ್ಬಳ್ಳಿ:ಧಾರಾಕಾರ ಮಳೆಯಿಂದಾಗಿ ಸಿಡಿಲು ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಮಳೆಯಲ್ಲಿಯೇ ಉರಿದ ಭಸ್ಮವಾದ ಘಟನೆ ಇಲ್ಲಿನ ಅರವಿಂದ ನಗರದಲ್ಲಿ ನಡೆದಿದೆ.
ಸದ್ಯ ಮಳೆರಾಯನ ಆರ್ಭಟ ಜನರಲ್ಲಿ ಆಶ್ಚರ್ಯ ಮೂಡಿದ್ದು,ಮಳೆ ಅಷ್ಟೇ ಅಲ್ಲದೆ ಸಿಡಿಲು ಗುಡುಗು ಸಹ ಹೆಚ್ಚಾಗಿತ್ತು.
ಇದ್ರ ಮಧ್ಯೆಯೇ ತೆಂಗಿನಮರ ಸಿಡಿಲಿನಿಂದ ಬೆಂಕಿ ಹೊತ್ತಿಕೊಂಡು ಉರಿದಿದೆ.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ