ತಿಪಟೂರು(ತುಮಕೂರು): ಜನತಾ ಪತ್ತಿನ ಸಹಕಾರ ಸಂಘ ಹಾಗೂ ಜನತಾ ಪ್ರಾವಿಷನ್ ಸ್ಟೋರ್ ಸಹಯೋಗದೊಂದಿಗೆ ೭೦ವರ್ಷ ವಯೋಮಿತಿಯನ್ನು ಮೀರಿದ ಯಾವುದೇ ಆದಾಯದ ಮೂಲ ಇಲ್ಲದ ನಿರ್ಗತಿಕರಿಗೆ ಆಹಾರದ ಪದಾರ್ಥಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜನತಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಮೌಳಿ, ನಿವೃತ್ತ ಶಿಕ್ಷಕ ಎಸ್ ಪರಮಶಿವಯ್ಯ ಚಂದ್ರಶೇಖರ್,ಶ್ರುತಿ ಪ್ರಕಾಶ್, ಅಜಯ್,ಮಲ್ಲಿಕಾರ್ಜುನ್,ಕುಮಾರಯ್ಯ,ಭವ್ಯ,ಜಗದೀಶ್,ಸುರೇಶ್ ಇತರರು ಹಾಜರಿದ್ದರು.
ಇದೇ ವೇಳೆ ೩೦ ಮಂದಿ ವಯೋವೃದ್ಧರು ಆಹಾರದ ಪದಾರ್ಥಗಳನ್ನು ಪಡೆದುಕೊಂಡರು.
ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)