ಅರಕಲಗೂಡು(ಹಾಸನ):ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು ಕಂಡಿರುವ ಘಟನೆ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಗಡಿಭಾಗ ಕೊಡಗು ಜಿಲ್ಲೆಯ ಶನಿವಾರ ಸಂತೆ ಹೊಂದಿಕೊAಡಿರುವ ಕಟ್ಟೇಪುರದ ಬಳಿ ನಡೆದಿದೆ.
ಲೋಕೇಶ್ ನೀರುಪಾಲಾದ ಯೋಧ.ಸದ್ಯ ಈ ಯೋಧನನ್ನು ಕಾಪಾಡಲು ಹೋದ ಸ್ನೇಹಿತ ಲತೇಶ್ ಕೂಡ ಸಾವು ಕಂಡಿದ್ದಾರೆ ಎನ್ನಲಾಗಿದೆ.ಇನ್ನೂ ಇಬ್ಬರ ಶವವನ್ನು ಹೊರತೆಗೆದಿದ್ದು,ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಯೋಧ ಲೋಕೇಶ್ಗೆ ವಾರದ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು ಎಂದು ತಿಳಿದು ಬಂದಿದೆ.
ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)