Connect with us

ಶಿರಾ

ಉದ್ಘಾಟನೆಗೆ ಸೀಮಿತವಷ್ಟೇ.. ಶಿರಾ ನೂತನ ಪ್ರವಾಸಿ ಮಂದಿರದ ಕಟ್ಟಡ..!

Published

on

ಶಿರಾ: ಸರ್ಕಾರ ಹೊಸ ಪ್ರವಾಸಿ ಮಂದಿರದಲ್ಲಿ ಮೂಲಸೌಲಭ್ಯಗಳ ಕೊರತೆ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆ ಮಾಡಲಾಯಿತು. ಅದರಂತೆ ಶಿರಾ ತಾಲ್ಲೂಕಿನ ಸ್ಥಳೀಯ ಕೇಂದ್ರ ಸ್ಥಾನದಲ್ಲಿರುವ ಹಳೆ ಪ್ರವಾಸಿ ಮಂದಿರದಲ್ಲಿ ಮೂಲಸೌಲಭ್ಯಗಳ ಕೊರತೆಯಿಂದಾಗಿ ಪ್ರವಾಸಿಗರು ವಾಸ್ತವ್ಯ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಎಂಬ ಉದ್ದೇಶದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಬ್ರಿಟಿಷ್ ರ ಕಾಲದ ಸುಮಾರು ಹಲವು ವರ್ಷದ ಹಳೆಯ ಪ್ರವಾಸಿ ಮಂದಿರಗೆ ನಾನಾ ಕಡೆಗಳಿಂದ ರಾಜಕೀಯ ಮುಖಂಡರು ಹಾಗೂ ವಿವಿಧ ಅಧಿಕಾರಿಗಳಿಗೆ ಬರುತ್ತಿದ್ದರು.ಆದ್ರೆ ಇಲ್ಲಿ ತಂಗಲು ಸೂಕ್ತವಾದ ಯಾವುದೇ ಮೂಲ ಸೌಲಭ್ಯವಿಲ್ಲದಿರುವುದು ಹಾಗೂ ಹಳೆಯ ಕಟ್ಟಡ ದುರಸ್ಥೀತಿಯನ್ನು ಮನಗಂಡು ತಾಲ್ಲೂಕು ಕೇಂದ್ರವಾಗಿರುವ ಶಿರಾ ನಗರದಲ್ಲಿ ಹಳೆಯ ಪ್ರವಾಸಿ ಮಂದಿರದ ವಿಶಾಲವಾದ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ 2018 ರ ವಿಧಾನಸಭಾ ಕ್ಷೇತ್ರದಲ್ಲಿ ತಾಲ್ಲೂಕು ಕೇಂದ್ರಕ್ಕೆ ಸ್ಥಳೀಯರು ಮನವಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕೊಠಡಿ ಹಾಗೂ ಊಟದ ಹಾಲ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ನಂತರ ಕಳೆದ ಮೂರು ತಿಂಗಳ ಹಿಂದೆ 12.06.2020ರಂದಯ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನಡುವೆ ಕೊರೋನ ಸಮಯದಲ್ಲಿ ಉದ್ಘಾಟಿಸಲಾಯಿತು.ನೂತನ ಪ್ರವಾಸಿ ಮಂದಿರದ ಕಟ್ಟಡ ನೂತನ ಕಟ್ಟಡದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿ ತಂಗುವವರಿಗೆ ಹಾಗೂ ಪ್ರಯಾಣ ಮದ್ಯ ವಿಶ್ರಾಂತಿ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರು ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸಲಾಗಿತ್ತು.ಆದರೆ ಕೊಠಡಿಗಳಿಗೆ ಬೇಕಾದ ಚೇರ್,ಟೇಬಲ್‌ಗಳು ಪೂರೈಕೆಯಾಗದೆ ಇದ್ದ ಪರಿಣಾಮ ಪೀಠೋಪಕರಣಗಳನ್ನು ತರಿಸಿ ನಂತರ ಪ್ರವಾಸಿಗರಿಗೆ ಬಳಕೆ ಮಾಡಲು ಅವಕಾಶ ಇಲ್ಲದ ಕಾರಣದಿಂದಾಗಿ ಉದ್ಘಾಟನೆಗೆ ಮಾತ್ರ ಸೀಮಿತವಾಗಿದೆ.ಉದ್ಘಾಟನೆ ಮಾಡಿ ಹೊರಟ ನಂತರ ಇದುವರೆಗೆ ೀ ಕಟ್ಟಡದ ಹತ್ತಿರ ಯಾವ ಅಧಿಕಾರಿಗಳು ಬಂದಿಲ್ಲ ಈಗ ಈ ಕಟ್ಟಡ ಸಿಮೆಂಟ್ ದಾಸ್ತಾನು ಕೇಂದ್ರವಾಗಿದೆ.ಕಟ್ಟಡ ನಿರ್ಮಾಣವಾಗಿ ಮೂರು ತಿಂಗಳು ಕಳೆದಿರುವ ಪರಿಣಾಮ ಕೊಠಡಿಯಲ್ಲಿರುವ ಕಿಟಕಿ ಗಾಜುಗಳು ಧೂಳು ತುಂಬಿ ಹೋಗಿದ್ದು, ದುರಸ್ತಿ ಹಂತಕ್ಕೆ ಬಂದಿವೆ. ನೂತನ ಪ್ರವಾಸಿ ಮಂದಿರದಲ್ಲಿರುವ ಕೊಠಡಿಗಳು ಬಳಕೆಯಾಗದ ಹಿನ್ನೆಲೆಯಲ್ಲಿ ಗೋಡೆಗಳು ಶೌಚಾಲಯವಾಗುತ್ತಿವೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪ್ರವಾಸಿ ಮಂದಿರದ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Continue Reading
Click to comment

Leave a Reply

Your email address will not be published. Required fields are marked *

ಶಿರಾ

ಶಿರಾ ಉಪಚುನಾವಣೆ ಪ್ರತಿದಿನವೂ ವಿಬೀನ್ನ- ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢ..!

Published

on

By

ಶಿರಾ: ಕಳೆದ ತಿಂಗಳು ಕ್ಷೇತ್ರದ ಹಾಲಿ ಶಾಸಕರು ನಿಧನರಾದ ನಂತರ ಶಿರಾ ಕ್ಷೇತ್ರ ಪ್ರತಿ ದಿನವೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದೆ. ಬಾಜಪ ಕಳೆದ ಹತ್ತು ದಿನಗಳಿಂದ ಗ್ರಾಮದಲ್ಲಿ ಬೂತ್ತ್ ಮಟ್ಟದ ಸಭೆಗಳನ್ನು ನಡೆಸಿದರೆ ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠ ನಡೆಯ ಕಡೆ ಗಮನ ಹರಿಸುತ್ತದೆ. ಇನ್ನೂ ಕೆಲ ಸಮಾಜ ಸೇವಕರು ದೇವಾಲಕ್ಕೆ ಹಣ ರಸ್ತೆ, ಶಾಲಾ ಕಾಲೇಜುಗಳ ಅವರಣ ಸೇರಿದಂತೆ ವಿವಿಧ ಕಡೆ ಪ್ರೇಮಿಗಳಿಗೆ ಸೇರಿದಂತೆ ವೃದ್ಧರಿಗೆ ಅನುಕೂಲ ಕಲ್ಪಿಸಲು ಸಿಮೆಂಟ್ ಕಾಂಕ್ರೀಟ್ ಕುರ್ಚಿಗಳನ್ನು ನೀಡುವ ಮೂಲಕ ಜನಸೇವೆ ಆರಂಭವಾಗಿದೆ. ಮುಖಂಡರ ಇಬ್ಬರ ಮುಸುಕಿನ ಗುದಾಟ್ಟಾ ಜೊತೆಗೆ ಮಾಜಿ ಸಚಿವ ಜಯಚಂದ್ರ ಗ್ರಾಮಗಳ ಭೇಟೆ ಹಾಗೂ ಕುಟುಂಬದ ಜೊತೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.ಗ್ರಾಮದಲ್ಲಿ ಯಾರು ಅಭ್ಯರ್ಥಿ ಅದರೆ ಯಾವ ಯಾವ ಮುಖಂಡರು, ಯಾವ ಪಕ್ಷದ ಕಡೆ ,ನಾವು ಯಾರನ್ನು ಹಿಂಬಾಲಿಸಿಬೇಕು, ಅವರಿಂದ ನಮಗೆ ಏನು ಪ್ರಯೋಜನ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿದ್ದು ಇದುವರೆಗೂ ಯಾವುದೇ ಪಕ್ಷಗಳಲ್ಲಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ ಮತ್ತು ಚುನಾವಣಾ ಆಯೋಗ ದಿನಾಂಕ ನಿಗಧಿಯಾಗಿಲ್ಲ ಅದರೆ ಎಲ್ಲಾ ಕಡೆ ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢಗಳ ನಡುವೆ ಭಾರಿ ಕುತೂಹಲ ಕೆರಳಿಸುತ್ತಿದೆ..

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ.

Continue Reading

ಶಿರಾ

ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ತೆರಳಿ ಅರ್ಜಿಸಲ್ಲಿಸಿ- ತಹಸೀಲ್ದಾರ್ ನಾಹಿದಾ ಜಮ್ ಜಮ್..!

Published

on

By

ಶಿರಾ:- ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರು ಹೇಳಿದರು.ಅವರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮುದಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಪಹಣಿಗಳಲ್ಲಿ ಲೋಪದೋಷ,ಪೌತಿ ವಾಸು ಖಾತೆ,ಸೇರಿದಂತೆ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಕೆಲಸಗಳಲ್ಲಿ ದಾಖಲೆಗಳ ಸಮೇತ ಅರ್ಜಿಗಳನ್ನು ಸಲ್ಲಿಸಿದಲ್ಲಿ ನಿಮ್ಮ ಕೆಲಸ ಸುಲಭವಾಗಿ ಬೇಗ ಆಗುತ್ತದೆ ಎಂದರು.ಹೋಬಳಿ ಮಟ್ಟದ ಪಿಂಚಣಿ ಅದಾಲತ್ನಲ್ಲಿಭಾಗವಹಿಸಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ. ಪಂಚ ಸೌಲಭ್ಯಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ವಸತಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಸರಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ತೆರಳಿ ಅರ್ಜಿ ಸಲ್ಲಿಸುವಂತೆ ಕಿವಿಮಾತು ಹೇಳಿದರು. ಇದೆ ಸಂದರ್ಭದಲ್ಲಿ ಕಸಬಾ ವೃತ್ತದ ಕಂದಾಯ ಅಧಿಕಾರಿ ಸೇರಿದಂತೆ ಗ್ರಾಮಲೆಕ್ಕಿಕರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Continue Reading

ಶಿರಾ

ಇಂದಿನಿಂದ ನೂತನ ವಿಧಾನ ಸೌಧ ಕಾರ್ಯಾರಂಭ….!

Published

on

By

ಶಿರಾ: ಶಿರಾ ನಗರದ ಬುಕ್ಕ ಪಟ್ಟಣ್ಣ ರಸ್ತೆಯಲ್ಲಿ ರಾಷ್ಟ್ರೀಯಾ ಹೆದ್ದಾರಿ ನಂ48 ಪಕ್ಕದಲ್ಲಿ ನಿರ್ಮಿಸಿರುವ ನೂತನ ಮಿನಿ ವಿಧಾನ ಸೌದ ತಾಲ್ಲೂಕು ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ದಿನಾಂಕ 10-09-2020 ರಂದು ಹಲವಾರು ಗೊಂದಲಗಳ ನಡುವೆಯು ಮಿನಿ ಸೌಧದ ಉದ್ಘಾಟನೆ ನೆರೆವೇರಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ರಾಜ್ಯದ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಉದ್ಘಾಟನೆ ನಂತರ ಇಂದು ಅಧಿಕೃತವಾಗಿ ತಹಶೀಲ್ದಾರರು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escort30 TL Bonus Veren Bahis Siteleri betmatikmariobetonwinbetistsüpertotobetgrandpashabet telegramBetist Girişbullbahisbullbahisen iyi slot sitelerixslot giriş adresitipobet365ilk yatırım bonusu veren sitelerizmir travestiPHP Shell indirbetturkeybetturkeybetparkstarzbetjojobetbetparkbetistmarsbahismarsbahis girişdeneme bonusu veren sitelerdeneme bonusu veren sitelerBets10 GirişBahis Siteleribetturkeybetturkeybetturkey girişbetturkeystarzbet