ಚಿತ್ರದುರ್ಗ

ಮೊಳಕಾಲ್ಮುರನ್ನು ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಗೆ ಸೇರಿಸುವಂತಿಲ್ಲ- ದಲಿಪರ ಸಂಘಟನೆ..!

Published

on

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕನ್ನು ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಗೆ ಸೇರಿಸುವಂತಿಲ್ಲ. ಬೇಕಾದರೆ 371 ಜೆ ಸೌಲಭ್ಯ ನೀಡಲಿ ಮೊಳಕಾಲ್ಮುರು ತಾಲೂಕು ಚಿತ್ರದುರ್ಗ ಜಿಲ್ಲೆ ಜೊತೆ ಅವಿನಾಭಾವ ಸಂಬಂಧ ಹೊಂದಿದೆ ಇತಿಹಾಸ ಹಿನ್ನೆಲೆ ಹೊಂದಿರುವ ತಾಲೂಕನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸುವಂತಿಲ್ಲ. ತಾಲೂಕಿನಲ್ಲಿ ಆಯ್ಕೆಯಾಗಿರುವ ಶಾಸಕರು ಅಭಿವೃದ್ಧಿ ಪಡಿಸಲು ಇಚ್ಚಾಶಕ್ತಿ ಮೆರೆಯಬೇಕಿದೆ ಅದು ಬಿಟ್ಟು ಜನರನ್ನು ಯಾಮಾರಿಸುವ ಕೆಲಸ ಆಗಬಾರದು ತಾಲುಕು ಒಡೆಯಲು ಸಂಚು ರೂಪಿಸಿದ್ರೆ ತಾಲೂಕಿನಲ್ಲಿ ಉಗ್ರವಾದ ಹೊರಟ ನಡೆಸಲಾಗುವುದು ಎಂದು ದಲಿಪರ ಸಂಘಟನೆಗಳು ಹಾಗು ವಾಲ್ಮೀಕಿ ಸಮುದಾಯದ ನಾಯಕರು ಎಚ್ಚರಿಸಿದ್ದಾರೆ…

ವರದಿ- ಪಿ ಎಂ ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Click to comment

Trending

Exit mobile version