ಚಿತ್ರದುರ್ಗ

ಕೊನೆಗೂ ಸಿಕ್ಕು ಬಿದ್ದ ಕೊಲೆಗಡಕರು

Published

on

ಚಿತ್ರದುರ್ಗ – ಡಿಸೆಂಬರ್ ೧೭: ಕೆಲವು ದಿನಗಳ ಹಿಂದೆ ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯ ನಿವಾಸಿಯಾದ ರಾಜಣ್ಣ ಎಂಬುವವರನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ, ರಾಜಣ್ಣ ಎಂಬುವವರ ಶವ ಚಿತ್ರದುರ್ಗದ ಮಲ್ಲಾಪುರ ಕೆರೆಯಲ್ಲಿ ಕೊಳೆತ ರೀತಿಯಲ್ಲಿ ಪತ್ತೆಯಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಡಾವಣೆಯ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ, ಆರೋಪಿಗಳಾದ ಹನುಮಂತರೆಡ್ಡಿ (೨೫), ಶಿವಕುಮಾರ್ (೨೩) ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Click to comment

Trending

Exit mobile version