ಬಾಗಲಕೋಟೆ

ಮೂಲಭೂತ ಸೌಕರ‍್ಯಗಳನ್ನು ಒದಗಿಸುವಂತೆ ಮುಧೋಳ ಪಟ್ಟಣದಲ್ಲಿ ಪ್ರತಿಭಟನೆ

Published

on

ಮುಧೋಳ ಡಿಸೆಂಬರ್ ೧೯: ಮುಧೋಳ ಪಟ್ಟಣದಲ್ಲಿ ಸಾರ್ವಜನಿಕರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದರು, ಮುಧೋಳ ಪಟ್ಟಣದ ಮೂಲಭೂತ ಸೌಕರ‍್ಯಗಳನ್ನು ಒದಗಿಸುವಂತೆ ಸಚಿವ ವೆಂಕಟರಮಣ ಅವರಿಗೆ ತಮ್ಮ ಅಹವಾಲುಗಳು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಧೋಳ ಹಿತರಕ್ಷಣಾ ಸಮಿತಿ ಸದಸ್ಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Click to comment

Trending

Exit mobile version