Connect with us

ಬೆಂಗಳೂರು

ನಿರಾಶ್ರಿತರ ತಾಣದಲ್ಲಿ ಊಟ ಮಾಡಿದ ಸಚಿವ ಅಶೋಕ್ ಪುತ್ರ..

Published

on

ಯಲಹಂಕ(ಬೆ0ಗಳೂರು): ಕೊವಿಡ್ ೧೯ ಸೋಂಕನ್ನು ನಿಯಂತ್ರಿಸಲು,ದೇಶಾದ್ಯAತ ಏನು ೨೧ ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಕರೆ ನೀಡಿದ್ದಾರೆ. ಆದರೆ ಎಲ್ಲಾ ಜನತೆಯು ಕೆಲಸ ಕಾರ್ಯಗಳು ಇಲ್ಲದೆ ಮನೆಯಲ್ಲಿಯೇ ಇದ್ದಾರೆ ಇದರ ನಡುವೆ ಎಷ್ಟೋ ಜನತೆಗೆ ಒಪ್ಪತ್ತಿನ ಊಟಕ್ಕೂ ತೊಂದರೆಯಾಗಿ ಪರಿಣಮಿಸಿದೆ.
ನಿರಾಶ್ರಿತರ ತಾಣಗಳಲ್ಲಿ ಊಟ ನೀಡಲು ಬಂದವರಿಗೆ ಅವರ ಸಮಸ್ಯೆಗಳೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು.
ಅಲ್ಲದೆ,ನಮಗೆ ಊಟ ನೀಡಿ ಹಸಿವನ್ನು ನೀಗಿಸುತ್ತಿದ್ದೀರಾ, ನಮಗೆ, ಖರ್ಚು ವೆಚ್ಚಕ್ಕೆ ರೊಕ್ಕ ಇಲ್ಲ,ನಮಗೆ ಸಣ್ಣಪುಟ್ಟ ಮಕ್ಕಳಿದ್ದು,ಅವರಿಗೆ ತಿಂಡಿ ,ಸಾಬೂನು, ಎಣ್ಣೆ,ತರಕಾರಿ, ಎನೂ ಇಲ್ಲದಂತಾಗಿದ್ದು,ಮಕ್ಕಳನ್ನು ಮನೆಯಲ್ಲಿ ಸುಧಾರಿಸಲು, ಕಷ್ಟ ವಾಗಿದೆ,ಆಹಾರ ಸಾಮಗ್ರಿಗಳನ್ನು, ಮತ್ತು ಔಷಧಿಗಳನ್ನು ನೀಡುವಂತೆ ಇಲ್ಲಿನ ನಿರಾಶ್ರಿತರು ಮನವಿ ಮಾಡಿದರು.
ಇನ್ನು ಕಂದಾಯ ಸಚಿವ ಆರ್.ಅಶೋಕ್ ಪುತ್ರ ಶರತ್ ಅಶೋಕ್‌ರ ಮಾನವೀಯತೆಯನ್ನು ಮೆಚ್ಚಲೆ ಬೇಕು.ಯಾಕಂದ್ರೆ ಯಲಹಂಕ ತಾಲ್ಲೂಕಿನ ಬ್ಯಾಟರಾಯನಪುರ,ವಿಧಾನಸಭಾಕ್ಷೇತ್ರದ ವ್ಯಾಪ್ತಿಯ ಹುಣಸ ಮಾರೇನಹಳ್ಳಿ, ರಜಾಕ್ ಪಾಳ್ಯಚಿಕ್ಕಜಾಲ, ಸೇರಿದಂತೆ ಇನ್ನೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಲಸೆ ನಿರಾಶ್ರಿತರಿಗೆ ತಾಣಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.
ವಿಶೇಷವೆಂದರೆ ಅವರಿಗೆ ಊಟ ಕೊಡುವ ಮೊದಲು ನಿರಾಶ್ರಿತರ ತಾಣಗಳಲ್ಲಿ ಶರತ್ ಅಶೋಕ್ ಊಟ ಸೇವಿಸಿದ ನಂತರ ಫಲಾನುಭವಿಗಳಿಗೆ ಆಹಾರ ವನ್ನು ನೀಡುತ್ತಿರುವುದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ಶರತ್ ಅಶೋಕ್,ಸತತ ೯ದಿನಗಳಿಂದ ಸುಮಾರು ೨೦೦೦ಕ್ಕೂ ಹೆಚ್ಚು ಜನತೆಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ, ಇವರೆಲ್ಲರೂ ದಿನ ಕೂಲಿಗಳು ಹಾಗೂ ವಲಸೆ ಕೂಲಿ ಕಾರ್ಮಿಕರು,ಇವರೆಲ್ಲರೂ, ಕೆಲಸಕ್ಕೆ ಬಂದವರಾಗಿದ್ದು,
ಲಾಕ್‌ಡೌನ್‌ನಿAದಾಗಿ ಇಂತಹವರಿಗೆ ಊಟದ ಸಮಸ್ಯೆ ಇದ್ದು ಅದನ್ನು ಹಸಿವನ್ನು ನೀಗಿಸುತ್ತಿದ್ದೇವೆ.ಜೊತೆಗೆ ಆರೋಗ್ಯ ಸರಿ ಇಲ್ಲದ ಜನರನ್ನು ಗುರ್ತಿಸಿ ಅವರಿಗೆ ಬೇಕಾಗಿರುವಂತಹ ಔಷಧಿಗಳನ್ನು ಸಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಶರತ್ ಅಶೋಕ್‌ರ ಬೆಂಬಲಕ್ಕೆ ಸ್ಥಳೀಯ ಮುಖಂಡರಾದ,ನವೀನ್,ಡಿಆರ್‌ಎಸ್ ಮುನಿಯಪ್ಪ,ನರೇಶ್, ಶಿವಕುಮಾರ್,ಪವನ್ ಸರಿದಂತೆ ಅನೇಕರು ನಿಂತಿದ್ದಾರೆ.

ಶಿವಕುಮಾರ್ ಚಿಕ್ಕಜಾಲ ಎಕ್ಸ್ ಪ್ರೆಸ್ ಟಿವಿ ಯಲಹಂಕ(ಬೆ0ಗಳೂರು)

Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

ಸಿಡಿಲು ಬಡಿದು ನಾಲ್ವರ ಸಾವು

Published

on

By

ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ.ಮೊದಲ ಘಟನೆಯಲ್ಲಿ ಮೃತರನ್ನು ಚೆನ್ನಾಪುರಿ ಮತ್ತು ವೀರಣ್ಣ ಎಂದು ಗುರುತಿಸಲಾಗಿದ್ದು, ಹೊಲಗಳಲ್ಲಿ ದನ ಮೇಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮತ್ತೊಂದು ಘಟನೆಯಲ್ಲಿ, ಹರವಡಹಳ್ಳಿಯ ಜರ್ಮಹಳ್ಳಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜಶೇಖರ್ ತಮ್ಮ ಕೃಷಿ ಜಮೀನಿನಿಂದ ಹಿಂದಿರುಗುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಮೂರನೇ ಘಟನೆಯಲ್ಲಿ, ಅಯ್ಯನಹಳ್ಳಿ ಗ್ರಾಮದ ಪತ್ರೆಪ್ಪ ತನ್ನ ಕಿರಾಣಿ ಅಂಗಡಿ ಬಾಗಿಲು ಮುಚ್ಚುತ್ತಿದ್ದಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ತಹಶೀಲ್ದಾರ್ ಮಹಾಬಲೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Continue Reading

ಬೆಂಗಳೂರು

“ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಇಲ್ಲೇ ಬಳಕೆಯಾಗ್ಬೇಕು”

Published

on

By

ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ್ದೇವೆ. ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಹಲವು ಸೂಚನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಘೋಯಲ್ ಜೊತೆ ಮಾತುಕತೆ ಮಾಡಿದ್ದೇನೆ ಎಂದಿದ್ದಾರೆ.

Continue Reading

ಬೆಂಗಳೂರು

ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ

Published

on

By

ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ

ಆಮ್ಲಜನಕ ಕೊರತೆಯಿಂದ ಇನ್ನು ಮುಂದೆ ಯಾವುದೇ ಸಾವು‌ ರಾಜ್ಯದಲ್ಲಿ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ 28 ಜನ ಚಾಮರಾಜನಗರದಲ್ಲಿ ಸತ್ತಿದ್ದಾರೆ. 3 ಜನ ಸತ್ತಿದ್ದಾರೆ ಎಂಬ ಸುಧಾಕರ್ ಹೇಳಿಕೆ ಶುದ್ಧ ಸುಳ್ಳು. ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಬಗ್ಗೆ ಹೇಳಿದ್ದಾರೆ. ಇಟ್ಸ್ ಗುಡ್.‌ ಒಳ್ಳೇದೇ ಮಾಡಿದ್ದಾರೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortbullbahisbullbahisDeneme Bonusu Veren Sitelerbetkom girişizmir travestiPHP Shell indirbetkombetturkeybetturkeybetparkxslotstarzbetjojobetbetturkeybetparkbetistmarsbahismarsbahis girişdeneme bonusu veren sitelerdeneme bonusu veren sitelerporn movie