ಕಾಮಗಾರಿ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

ಮುಳಬಾಗಿಲು(ಕೋಲಾರ): ಕಟ್ಟಡ ಕಾಮಗಾರಿ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ ಸಾವು ಕಂಡ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ನೂಗಲಬಂಡೆ ಯಲ್ಲಿ ನಡೆದಿದೆ.
ಮೆಹಬೂಬ್ ಪಾಷಾ (೪೨) ಮೃತ ಕಾರ್ಮಿಕನಾಗಿದ್ದಾನೆ.ಇನ್ನು ಲಾಕ್‌ಡೌನ್‌ನಿಂದ ಬಂದ್ ಆಗಿದ್ದ ಬಾಬು ಎಂಬುವರಿಗೆ ಸೇರಿದ ಕಟ್ಟಡ ಕಾಮಗಾರಿ ಇಂದು ಆರಂಭಿಸಲಾಗಿತ್ತು.ಈ ವೇಳೆ ಆಯತಪ್ಪಿ ಬಿದ್ದು ಪಾಷಾ ಸಾವು ಕಂಡಿದ್ದಾನೆ.
ಈ ಸಂಬAಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)

Please follow and like us:

Related posts

Leave a Comment