Connect with us

ಆನೆಕಲ್

ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅಥಿತಿ ಆಗಮನ..!

Published

on

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆ ದಶ್ಯಾ ಇಂದು ಗಂಡುಮಗುವಿಗೆ ಜನ್ಮ ನೀಡಿದೆ. ದಶ್ಯಾ ಗೆ ಇದೀಗ ಆಗಿರುವ ಮರಿ ಎರಡನೇ ಸಂತಾನವಾಗಿದ್ದು ಸದ್ಯ ತಾಯಿ ಹಾಗು ಮರಿ ಇಬ್ಬರು ಕ್ಷೇಮವಾಗಿದ್ದಾರೆ. ಇದೀಗ ಬನ್ನೇರುಘಟ್ಟದಲ್ಲಿನ ನೀರಾನೆಗಳ ಸಂಖ್ಯೆ ಎಂಟಕ್ಕೇರಿದ್ದು, ಉದ್ಯಾನವನಕ್ಕೆ ನೂತನ ಅಥಿತಿ ಆಗಮನದಿಂದ ಜೈವಿಕ ಉದ್ಯಾನವನದ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದು, ಇನ್ನುಮುಂದೆ ಇತರ ಮೃಗಾಲಯಗಳೊಂದಿಗೆ ಪ್ರಾಣಿ ವಿನಿಮಯ ಮಾಡುವ ಯೋಚನೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ಸ್ ಟಿವಿ ಆನೇಕಲ್

Continue Reading
Click to comment

Leave a Reply

Your email address will not be published. Required fields are marked *

ಆನೆಕಲ್

ಮತ ಎಣಿಕೆಯ ಹಿನ್ನಲೆಯಲ್ಲಿ ಆನೇಕಲ್ ನಲ್ಲಿ 144 ಸೆಕ್ಷನ್ ಜಾರಿ..!

Published

on

By

ಆನೇಕಲ್: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆಯ ಹಿನ್ನಲೆಯಲ್ಲಿ ಆನೇಕಲ್ ಪಟ್ಟಣದಲ್ಲಿ ಇಂದು 144 ಸೆಕ್ಷನ್ ಘೋಷಣೆ ಮಾಡಲಾಗಿತ್ತು.ನಿನ್ನೆ ರಾತ್ರಿ 12 ಗಂಟಿಯಿಂದ ಇಂದು ರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಿ ಆನೇಕಲ್ ತಹಶೀಲ್ದಾರ್ ಮಹದೇವಯ್ಯ ಆದೇಶ ಹೊರಡಿಸಿದ್ದಾರೆ.ಇನ್ನೂ ಆನೇಕಲ್ ತಾಲ್ಲೂಕಿನಾದ್ಯಂತ 5 ಮಂದಿಗಿಂತ ಹೆಚ್ಚು ಮಂದಿ ಗುಂಪು ಸೇರುವ ಆಗಿಲ್ಲ ಎನ್ನಲಾಗಿತ್ತು.ಯಾವುದೇ ಸಂಭ್ರಮಾಚರಣೆಗಳು, ಸಂತೆ ಸಮಾರಂಭಗಳು ನಡೆಯುವ ಹಾಗಿಲ್ಲ.ಯಾರಾದ್ರೂ ಸಾವಿಗೀಡಾಗಿದ್ದರೆ 20ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಲು ನಿಷೇಧ ಮಾಡಲಾಗಿತ್ತು.ಯಾವುದೇ ಧಾರ್ಮಿಕ ಉತ್ಸವ ಮೆರವಣಿಗೆ ನಡೆಸುವ ಹಾಗಿಲ್ಲ.ಇನ್ನೂ ಕೋವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಇದನ್ನು ಉಲ್ಲಂಘಿಸಿದರೆ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲು ಪೋಲೀಸರಿಗೆ ಸೂಚನೆ ನೀಡಲಾಗಿತ್ತು.

ವರದಿ- ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading

ಆನೆಕಲ್

ಆನೇಕಲ್ ನಲ್ಲಿ ಫ್ರೂಟ್ ಮಾರ್ಕೆಟ್ ಬಂದ್…!

Published

on

By

ಆನೇಕಲ್: ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದಲ್ಲಿರುವ ಫ್ರೂಟ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿತ್ತು. 300 ರಿಂದ 400 ಅಂಗಡಿಗಳನ್ನು ಹೊಂದಿರುವ ಈ ಮಾರುಕಟ್ಟೆಯಲ್ಲಿ ಬೆಂಗಳೂರು, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಹಣ್ಣುಗಳು ಬಂದು ಮಾರಾಟವಾಗುತ್ತವೆ, ಆದರೆ ಇಂದು ಸಂಪೂರ್ಣವಾಗಿ ಬಂದ್ ಆಗಿತ್ತು. ಆದ್ರೆ ಬೆಂಗಳೂರು- ಚೆನ್ನೈ ಹೆದ್ದಾರಿಯಲ್ಲಿ ಎಂದಿನಂತೆ ವಾಹನ ಸಂಚಾರ ಕಂಡು ಬಂತು. ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ಕೂಡ ಎಂದಿನಂತೆ ಸಂಚರಿಸಿದವು.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading

ಆನೆಕಲ್

ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಡಿವೈಎಸ್ಪಿ ಮಹಾದೇವಪ್ಪ..!

Published

on

By

ಆನೇಕಲ್: ಆನೇಕಲ್ ಠಾಣೆಯಲ್ಲಿನ ಡಿವೈಎಸ್ಪಿ ಮಹದೇವಪ್ಪ ಸುಮಾರು 50ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗೆ ಕರೆಸಿ ಇನ್ಮುಂದೆ ಯಾರಾದ್ರೂ ರೌಡಿಸಂ ಮುಂದುವರಿಸಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ನಿಮ್ಮ ಆಟಗಳು ನನ್ನ ಮುಂದೆ ನಡೆಯೋದಿಲ್ಲ, ಬಾಲ ಮುದುರಿಕೊಂಡು ಕೆಲಸ ಮಾಡಿಕೊಂಡು ಮನೆಯಲ್ಲಿ ಇರಬೇಕು. ಆಟ ಆಡುತ್ತೇವೆ ಎಂದರೆ ನಮ್ಮ ಬಂದೂಕು ಕೆಲಸ ಮಾಡುತ್ತದೆ. ಬಾಲ ಬಿಚ್ಚಿದರೆ ಪೊಲೀಸ್ ಇಲಾಖೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಯಾವಾಗ ಬೇಕಾದರೂ ಮನೆಗೆ ನುಗ್ಗಿ ಹೊಡೆಯುತ್ತೇವೆ, ಮನೆಯಲ್ಲಿ ವೆಪನ್ ಇಟ್ಟುಕೊಂಡು ಆಟವಾಡಿದರೆ ಇನ್ನು ಮುಂದೆ ಎಚ್ಚರ, ಜೊತೆಗೆ ಬಡ್ಡಿ ದಂದೆಯಲ್ಲಿ ಪಾಲ್ಗೊಂಡಿದ್ದರೆ ಕೂಡಲೇ ದಂಧೇ ನಿಲ್ಲಿಸಬೇಕು. ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortbullbahisbullbahisizmir travestiPHP Shell indirbetturkeybetturkeybetparkxslotstarzbetjojobetbetturkeybetparkbetistmarsbahismarsbahis girişdeneme bonusu veren sitelerdeneme bonusu veren sitelerporn movieBets10 GirişBahis Siteleri