Connect with us

ಶಿರಾ

62 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರು- ಮಾಜಿ ಸಚಿವ ಟಿ.ಬಿ ಜಯಚಂದ್ರ..!

Published

on

ಶಿರಾ: ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆ, ದೇವರಹಳ್ಳಿ ಕೆರೆ ಸೇರಿದಂತೆ ತಾಲ್ಲೂಕಿನ 62 ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ಯಲ್ಲಿ ನೀರು ಹರಿಸಲಾಗುವುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ತಾಲೂಕಿನ ಲಕ್ಷ್ಮಿ ಸಾಗರ ಗ್ರಾ.ಪಂ.ವ್ಯಾಪ್ತಿಯ ದ್ವಾರಾಳು ಗ್ರಾಮದಲ್ಲಿ ಸಿಲ್ ಡೌನ್ ಆದ ಪ್ರದೇಶದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು. ಯೋಜನೆಗೆ ಈಗಾಗಲೇ ಟೆಂಡರ್ ಪ್ರಗತಿಯಲ್ಲಿದ್ದು 990 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದಾ ಅವರು ಹೇಳುತ್ತಾ ಹೋದರೆ 4ಸಾವಿರ ಕೋಟಿ ಪ್ಯಾಕೇಜ್ ತರಬಹುದು ಅದರೆ ನಾನು ಕೆಲಸ ಮಾಡಿ ಆನಂತರ ಎಷ್ಟು ಅನುದಾನ ತಂದಿರುವೆ ಎಂದು ಲೆಕ್ಕ ಹಾಕುವೆ ಎಂದರು. ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್, ರಾಜ್ಯದ ಕೆಲ ಉದ್ಯಮಿಗಳೊಂದಿಗೆ ಮಾತನಾಡಿದ್ದು ನಮ್ಮ ತಾಲ್ಲೂಕಿನ ಯುವಕರಿಗೆ ಉದ್ಯೋಗಗಳನ್ನು ಸೃಜಿಸಲು ಶ್ರಮ ವಹಿಸುತ್ತಿರುವುದಾಗಿ ಹೇಳಿದರು. ತಾ.ಪಂ.ಸದಸ್ಯ ಮಲ್ಲಾನಾಯ್ಕ, ಎ.ಪಿ.ಎಂ.ಸಿ ಸದಸ್ಯ ಶಶಿಧರ್ ಗೌಡ ಮುಖಂಡರಾದ ಲಕ್ಷ್ಮಿಸಾಗರ ರಾಮಕೃಷ್ಣೇಗೌಡ ಡಿ.ಅರ್.ಪ್ರದೀಪ್, ಸೋರೆಕುಂಟೆ ಸತ್ಯನಾರಾಯಣ್, ಜುಂಜೇಗೌಡ ಮತ್ತಿತರರು ಇದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ…

Continue Reading
Click to comment

Leave a Reply

Your email address will not be published. Required fields are marked *

ಶಿರಾ

ಶಿರಾ ಉಪಚುನಾವಣೆ ಪ್ರತಿದಿನವೂ ವಿಬೀನ್ನ- ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢ..!

Published

on

By

ಶಿರಾ: ಕಳೆದ ತಿಂಗಳು ಕ್ಷೇತ್ರದ ಹಾಲಿ ಶಾಸಕರು ನಿಧನರಾದ ನಂತರ ಶಿರಾ ಕ್ಷೇತ್ರ ಪ್ರತಿ ದಿನವೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದೆ. ಬಾಜಪ ಕಳೆದ ಹತ್ತು ದಿನಗಳಿಂದ ಗ್ರಾಮದಲ್ಲಿ ಬೂತ್ತ್ ಮಟ್ಟದ ಸಭೆಗಳನ್ನು ನಡೆಸಿದರೆ ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠ ನಡೆಯ ಕಡೆ ಗಮನ ಹರಿಸುತ್ತದೆ. ಇನ್ನೂ ಕೆಲ ಸಮಾಜ ಸೇವಕರು ದೇವಾಲಕ್ಕೆ ಹಣ ರಸ್ತೆ, ಶಾಲಾ ಕಾಲೇಜುಗಳ ಅವರಣ ಸೇರಿದಂತೆ ವಿವಿಧ ಕಡೆ ಪ್ರೇಮಿಗಳಿಗೆ ಸೇರಿದಂತೆ ವೃದ್ಧರಿಗೆ ಅನುಕೂಲ ಕಲ್ಪಿಸಲು ಸಿಮೆಂಟ್ ಕಾಂಕ್ರೀಟ್ ಕುರ್ಚಿಗಳನ್ನು ನೀಡುವ ಮೂಲಕ ಜನಸೇವೆ ಆರಂಭವಾಗಿದೆ. ಮುಖಂಡರ ಇಬ್ಬರ ಮುಸುಕಿನ ಗುದಾಟ್ಟಾ ಜೊತೆಗೆ ಮಾಜಿ ಸಚಿವ ಜಯಚಂದ್ರ ಗ್ರಾಮಗಳ ಭೇಟೆ ಹಾಗೂ ಕುಟುಂಬದ ಜೊತೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.ಗ್ರಾಮದಲ್ಲಿ ಯಾರು ಅಭ್ಯರ್ಥಿ ಅದರೆ ಯಾವ ಯಾವ ಮುಖಂಡರು, ಯಾವ ಪಕ್ಷದ ಕಡೆ ,ನಾವು ಯಾರನ್ನು ಹಿಂಬಾಲಿಸಿಬೇಕು, ಅವರಿಂದ ನಮಗೆ ಏನು ಪ್ರಯೋಜನ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿದ್ದು ಇದುವರೆಗೂ ಯಾವುದೇ ಪಕ್ಷಗಳಲ್ಲಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ ಮತ್ತು ಚುನಾವಣಾ ಆಯೋಗ ದಿನಾಂಕ ನಿಗಧಿಯಾಗಿಲ್ಲ ಅದರೆ ಎಲ್ಲಾ ಕಡೆ ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢಗಳ ನಡುವೆ ಭಾರಿ ಕುತೂಹಲ ಕೆರಳಿಸುತ್ತಿದೆ..

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ.

Continue Reading

ಶಿರಾ

ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ತೆರಳಿ ಅರ್ಜಿಸಲ್ಲಿಸಿ- ತಹಸೀಲ್ದಾರ್ ನಾಹಿದಾ ಜಮ್ ಜಮ್..!

Published

on

By

ಶಿರಾ:- ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರು ಹೇಳಿದರು.ಅವರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮುದಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಪಹಣಿಗಳಲ್ಲಿ ಲೋಪದೋಷ,ಪೌತಿ ವಾಸು ಖಾತೆ,ಸೇರಿದಂತೆ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಕೆಲಸಗಳಲ್ಲಿ ದಾಖಲೆಗಳ ಸಮೇತ ಅರ್ಜಿಗಳನ್ನು ಸಲ್ಲಿಸಿದಲ್ಲಿ ನಿಮ್ಮ ಕೆಲಸ ಸುಲಭವಾಗಿ ಬೇಗ ಆಗುತ್ತದೆ ಎಂದರು.ಹೋಬಳಿ ಮಟ್ಟದ ಪಿಂಚಣಿ ಅದಾಲತ್ನಲ್ಲಿಭಾಗವಹಿಸಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ. ಪಂಚ ಸೌಲಭ್ಯಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ವಸತಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಸರಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ತೆರಳಿ ಅರ್ಜಿ ಸಲ್ಲಿಸುವಂತೆ ಕಿವಿಮಾತು ಹೇಳಿದರು. ಇದೆ ಸಂದರ್ಭದಲ್ಲಿ ಕಸಬಾ ವೃತ್ತದ ಕಂದಾಯ ಅಧಿಕಾರಿ ಸೇರಿದಂತೆ ಗ್ರಾಮಲೆಕ್ಕಿಕರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Continue Reading

ಶಿರಾ

ಇಂದಿನಿಂದ ನೂತನ ವಿಧಾನ ಸೌಧ ಕಾರ್ಯಾರಂಭ….!

Published

on

By

ಶಿರಾ: ಶಿರಾ ನಗರದ ಬುಕ್ಕ ಪಟ್ಟಣ್ಣ ರಸ್ತೆಯಲ್ಲಿ ರಾಷ್ಟ್ರೀಯಾ ಹೆದ್ದಾರಿ ನಂ48 ಪಕ್ಕದಲ್ಲಿ ನಿರ್ಮಿಸಿರುವ ನೂತನ ಮಿನಿ ವಿಧಾನ ಸೌದ ತಾಲ್ಲೂಕು ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ದಿನಾಂಕ 10-09-2020 ರಂದು ಹಲವಾರು ಗೊಂದಲಗಳ ನಡುವೆಯು ಮಿನಿ ಸೌಧದ ಉದ್ಘಾಟನೆ ನೆರೆವೇರಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ರಾಜ್ಯದ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಉದ್ಘಾಟನೆ ನಂತರ ಇಂದು ಅಧಿಕೃತವಾಗಿ ತಹಶೀಲ್ದಾರರು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Continue Reading

Trending

Copyright © 2023 EXPRESS TV KANNADA

canlı maç izle selcuksports deneme bonusu deneme bonusu veren siteler bahis siteleri jojobet Hack forumPHP Shell indiryaş sınırı olmayan bahis sitelerikareasbetsiyah bayrak ayna amirkareasbet girişbetingo güncel girişdizimatgobahis girişasper casino girişbakırköy escortdeneme bonusu veren sitelerbahis forumkareasbetBitcoin Kabul Eden Bahis Sitelerigüvenilir casino siteleriGüvenilir poker siteleriSüper Ligyabancı dizitürbanlı escortFındıkzade Escortesbet girişbullbahis girişbullbahisbullbahisbenimbahis girişbenimbahisCasibom güncel girişcasino siteleriizmir escortBakırköy EscortAnkara Travestiizmir travestiesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortmariobet girişbetkom giriştipobet girişbetkomtarafbettarafbettarafbetbetkombetturkey girişbetturkey girişbetturkey twittersahabetmariobet güncel girişmariobet30 TL Bonus Veren Bahis Siteleri betmatikmariobetonwinbetistsüpertotobetgrandpashabet telegramBetist Girişen iyi slot sitelerixslot giriş adresitipobet365ilk yatırım bonusu veren sitelerDeneme Bonusu Veren Siteler