ಬೆಂಗಳೂರು ಗ್ರಾಮಾಂತರ

1 ಕೋಟಿ ರೂ. ದೇಣಿಗೆ ನೀಡಿದ ಎಂಟಿಬಿ ನಾಗರಾಜ್

Published

on

ಬೆಂಗಳೂರು:ರಾಜ್ಯದಲ್ಲೂ ಕೊರೊನಾ ತಡೆಗಟ್ಟಲು ನೆರವಿನ ಮಹಾಪೂರ ಹರಿದುಬರ್ತಿದೆ.

ಈಗಾಗಲೇ ಹಲವು ಗಣ್ಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದು,ಇದೀಗ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೂಡ ೧ ಕೋಟಿ ರೂಪಾಯಿನ್ನು ದೇಣಿಗೆ ನೀಡಿದ್ದಾರೆ.

ಅಂದ ಹಾಗೇ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ತಮ್ಮ ಮಗ ನಿತೀನ್ ಪುರುಷೋತ್ತಮ್ ಅವರ ಜೊತೆ ಸಿಎಂ ಯಡಿಯೂರಪ್ಪವರನ್ನು ಭೇಟಿ ಮಾಡಿ ೧ ಕೋಟಿ ರೂಪಾಯಿ ಚೆಕ್‌ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

ಈ ಹಿಂದೆಯೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಎಂಟಿಬಿ ನೆರವು ನೀಡಿದ್ದರು.ಅದರಂತೆ ಈಗ ಮಾಜಿ ಸಚಿವ ತಮ್ಮ ಮಗನೊಂದಿಗೆ ಹೋಗಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

Click to comment

Trending

Exit mobile version