ಆರೋಗ್ಯ / HEALTH

ರಸ್ತೆಗಿಳಿದ ವಾಹನ.. ಹೆಚ್ಚಾದ ಜನರ ಓಡಾಟ..

Published

on

ಆನೇಕಲ್(ಬೆಂ.ನಗರ):ಸುಮಾರು ಒಂದೂವರೆ ತಿಂಗಳ ನಂತರ ಕರ್ನಾಟಕ ಲಾಕ್ ಡೌನ್ ನಿಂದ ಸಡಿಲಿಕೆ ಆಗಿದ್ದು,ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಹನಗಳು ರಸ್ತೆಗಿಳಿದಿದ್ದು, ಜನರ ಓಡಾಟ ಹೆಚ್ಚಾಗಿದೆ.
ಅಂದ ಹಾಗೇ ಬೆಂಗಳೂರಿನ ಎಲೆಕ್ಟ್ರಾನ್ ಸಿಟಿ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಜನ್ರ ಓಡಾಟ ಹೆಚ್ಚಾಗಿದ್ದು, ಹೊಸೂರು ಮುಖ್ಯರಸ್ತೆಯಲ್ಲಿ ಎಂದಿನAತೆ ವಾಹನಗಳು ರಸ್ತೆಗಿಳಿದಿವೆ.
ಇನ್ನು ಐಟಿ ಬಿಟಿ ಹಾಗೂ ಗಾರ್ಮೆಂಟ್ಸ್ ಬಹುತೇಕ ಕಂಪನಿಗಳು ಓಪನ್ ಮಾಡಿದ್ದು,ಇಂದಿನಿAದ ಟೋಲ್ ಕೂಡ ಓಪನ್ ಆಗಿದೆ.
ಅಲ್ದೆ..ಕಾರು , ಆಟೋ, ಸ್ಕೂಟರ್‌ನಲ್ಲಿ ಕೆಲಸ ಕಾರ್ಯಗಳಿಗೆ ಜನ್ರು ಓಡಾಟ ನಡೆಸುತ್ತಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Click to comment

Trending

Exit mobile version