ಆರೋಗ್ಯ / HEALTH

ಟಿಕೆಟ್‌ಗಾಗಿ ಪಿಆರ್‌ಎಸ್ ಕೌಂಟರ್ ಆರಂಭ..

Published

on

ಹುಬ್ಬಳ್ಳಿ: ಕಾಯ್ದಿರಿಸಿದ ಟಿಕೆಟ್‌ಗಳನ್ನು ಹಂತಹ0ತವಾಗಿ ಕಾಯ್ದಿರಿಸಲು ಕೌಂಟರ್‌ಗಳನ್ನು ತೆರೆಯಲು ನೈರುತ್ಯ ರೈಲ್ವೆ ಇಲಾಖೆ ನಿರ್ಧರಿಸಿದೆ.
ಪ್ರಾರಂಭಿಕವಾಗಿ ನೈರುತ್ಯ ರೇಲ್ವೆ ಯಲ್ಲಿ, ಕಾಯ್ದಿರಿಸಿದ ಟಿಕೆಟ್‌ಗಳಿಗಾಗಿ ಪಿಆರ್‌ಎಸ್ ಕೌಂಟರ್‌ಗಳು ಇಂದಿನಿ0ದ ಹುಬ್ಬಳ್ಳಿ ವಿಭಾಗದ
ಹುಬ್ಬಳ್ಳಿ, ಬೆಳಗಾವಿ,ಬಳ್ಳಾರಿ,ವಿಜಯಪುರ,ಧಾರವಾಡ,ಹೊಸಪೇಟೆ, ವಾಸ್ಕೊ-ಡಾ-ಗಾಮಾ, ಬೆಂಗಳೂರು ವಿಭಾಗದ ಕೆ.ಎಸ್.ಆರ್ ಬೆಂಗಳೂರು,ಯಶವ0ತಪುರ, ಬೆಂಗಳೂರು ಕ್ಯಾಂಟ್,ಬ0ಗಾರ್‌ಪೇಟೆ,ಕೆ0ಗೇರಿ,ಕೃಷ್ಣರಾಜಪುರ0,ಸತ್ಯಶಾ0ತಿಪ್ರಶಾ0ತಿ ನಿಲಯಂ.
ಮೈಸೂರು ವಿಭಾಗದ ಮೈಸೂರು, ದಾವಣಗೆರೆ ಶಿವಮೊಗ್ಗ ಟೌನ್‌ಗಳಲ್ಲಿ ನಿಲ್ದಾಣಗಳಲ್ಲಿನ ಕೌಂಟರ್‌ಗಳನ್ನು ಇಂದಿನಿ0ದ ತೆರೆಯಲಾಗಿದೆ.
ಸಾಮಾಜಿಕ ದೂರವಿಡುವ ಕ್ರಮಗಳನ್ನು ಜಾರಿಗೆ ತರಲಾಗುವುದು.ಬುಕಿಂಗ್ ಕಚೇರಿಗಳ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳ ಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Click to comment

Trending

Exit mobile version