ಆರೋಗ್ಯ / HEALTH

ಗ್ರಾಮದ ನೂತನ ಪಂಚಾಯಿತಿ ಕಟ್ಟಡಕ್ಕೆ ಅಡಿಗಲ್ಲು

Published

on

ತಾಳಿಕೋಟೆ(ವಿಜಯಪುರ):ವಿಜಯಪುರ ಜಿಲ್ಲೆಯ ತಾಳಿಕೋಟೆಯ ಬೊಮ್ಮನಹಳ್ಳಿ ಗ್ರಾಮದ ನೂತನ ಪಂಚಾಯಿತಿ ಕಟ್ಟಡದ ಅಡಿಗಲ್ಲು ಸಮಾರಂಭ ನಡೆಯಿತು.
ಅಂದ ಹಾಗೇ ಶ್ರೀ ಇಂದೂಧರ ಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು.
ಇನ್ನು ಸಮಾರಂಭದ ಅಧ್ಯಕ್ಷತೆಯನ್ನು ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ್ ಸಹೋದರ ಸಾಹೇಬ್ ಗೌಡ ಪಾಟೀಲ್ ವಹಿಸಿದ್ದರು.
ಇನ್ನು ಮುಖ್ಯ ಅತಿಥಿ ಸ್ಥಾನವನ್ನು ಗ್ರಾಮ ಪಂಚಾಯಿತಿ ಬೊಮ್ಮನಹಳ್ಳಿ ಅಧ್ಯಕ್ಷ ದೇವಮ್ಮ ದೊಡ್ಡಮನಿ,ಬಸನಗೌಡ ವಣಿಕ್ಯಾಳ, ಯಮುನಪ್ಪ ಮಸರಕಲ್, ಸೋಮನಗೌಡ ಹಾದಿಮನಿ,ತಿಪ್ಪಣ್ಣ ಅದ್ವಾನಿ,ಸರೋಜಾಬಾಯಿ ಮಸರಕಲ್ ಹಾಗೂ ನಿಂಗಣ್ಣ ದೊಡ್ಡಮನಿ ಪಿಡಿಓ ಉಪಸ್ಥಿತರಿದ್ದರು.

ಎಸ್.ಪಾಟೀಲ್ ಎಕ್ಸ್ ಪ್ರೆಸ್ ಟಿವಿ ತಾಳಿಕೋಟೆ(ವಿಜಯಪುರ)

Click to comment

Trending

Exit mobile version