ಆರೋಗ್ಯ / HEALTH

ಸಿಡಿಲು ಬಡಿದು ಹಸು ಸಾವು

Published

on

ಲಿಂಗಸೂಗೂರು(ರಾಯಚೂರು): ಸಿಡಿಲು ಹೊಡೆತಕ್ಕೆ ಹಸು ಸಾವು ಕಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪವರ್ ಸ್ಟೇಶನ್ ಬಳಿ ನಡೆದಿದೆ.
ಅಂದ ಹಾಗೇ ನಾರಾಯಣಪುರ ರಸ್ತೆ ಕರಡಕಲ್ ಬಳಿ ಇರುವ ಕೆಇಬಿ ಸ್ಟೇಷನ್ ಪಕ್ಕದ ಮಂಜುನಾಥ ನಾಗೇಶ್ವರ ರಾವ್ ಜಮೀನಿನಲ್ಲಿ ಹಸು ಮೇಯಿಸಲಾಗುತ್ತಿತ್ತು.ಆದರೆ ಸಿಡಿದು ಬಡಿದ ಪರಿಣಾಮ ಸುಮಾರು ೯೫ ಸಾವಿರ ರೂ. ಬೆಲೆ ಬಾಳುವ ಹಸು ಸಾವನ್ನಪ್ಪಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಲಿಂಗಸೂಗೂರು ಪಶು ವೈಧ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Click to comment

Trending

Exit mobile version