ಹುಬ್ಬಳ್ಳಿ-ಧಾರವಾಡ

ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಬಿಲ್ಡರ್ಸ್ ಗಳು ಭೂಮಿ ಒತ್ತುವರಿ ಆರೋಪ..!

Published

on

ಹುಬ್ಬಳ್ಳಿ:- ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಬಿಲ್ಡರ್ಸ್ ಗಳು ಕಾನೂನು ಉಲ್ಲಂಘಿಸಿ ಅಮರಗೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಕ್ಕಪಕ್ಕದ ಭೂಮಿಗಳನ್ನು ಒತ್ತುವರಿ ಮಾಡಿದ್ದಾರೆ ಎಂದು ಎಮ್ಡಿ. ಬೂದಿಹಾಳ ಆರೋಪಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರ ನಗರದ ಹೊರವಲಯದಲ್ಲಿರುವ ಅಮರಗೋಳ ವ್ಯಾಪ್ತಿಯ ಸರ್ವ್ ನಂ ,687/1ಅ.1.ಬ.1ಕಹಾಗೂ 687/4 ನಿರ್ಮಿಸಲಾಗಿರುಬ ಲೇಔಟ್ ಗಳಿಗೆ ಸಂಬಂಧಿಸಿದಂತೆ ನಗರಾಯ ಇಲಾಖೆ ಅಧಿಕಾರಗಳು ಕಾನೂನು ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲದೆ ಅಕ್ಕಪಕ್ಕದ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಹಿಂದೆ ಹಲವಾರು ಬಾರಿ ಸಮಸ್ಯೆ ಬಗ್ಗೆ ಬೆಂಗಳೂರಿಮ ನಗರಾಭಿವೃದ್ಧಿ ಪಾಧ್ರಿಕಾರದ ಕಾರ್ಯದರ್ಶಿ, ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಕೂಡಲೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version