Uncategorized

ಶಿರಾ ಉಪಚುನಾವಣೆ ಫಲಿತಾಂಶದ ಮುನ್ನವೇ ಕಾಂಗ್ರೆಸ್ ಗೆ ಶಾಕ್.!

Published

on

ತುಮಕೂರು: ಶಿರಾ ಉಪ ಚುನಾವಣೆ ಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಕೊರೋನ ಸೋಂಕು ಧೃಡ ವಾಗಿದ್ದು ಕಳೆದ ಎರಡು ದಿನಗಳಿಂದ ಸಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದಾರೆ. ಅವರ ಹೆಂಡತಿಗೂ ಕರೋನಾ ದೃಡಪಟ್ಟಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ಅವರ ಆಪ್ತ ವಲಯ ದಿಂದ ತಿಳಿದು ಬಂದಿದೆ.

Click to comment

Trending

Exit mobile version