ಗಡಿಭಾಗದ ಸಿಂಗಂ ಎಂದೇ ಖ್ಯಾತಿ ಗಳಿಸಿರುವ ಸರ್ಕಲ್ ಇನ್ಸ್ಪೆಕ್ಟರ್ ಹುಟ್ಟು ಹಬ್ಬದ ಪ್ರಯುಕ್ತ ಯುವ ಮುಖಂಡ ಬಿ ವಿಜಯ್ ಸ್ನೇಹ ಬಳಗದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯುವಜಾಗೃತಿ ವೇದಿಕೆ ಅಧ್ಯಕ್ಷ ಬಿ ವಿಜಯ್, ಸರ್ಕಲ್ ಇನ್ಸ್ಪೆಕ್ಟರ್ ನಮ್ಮ ಗಡಿಭಾಗದಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಿ ನ್ಯಾಯಯುತವಾದ ಮಾರ್ಗದಲ್ಲಿ ಸರ್ವರಿಗೂ ನ್ಯಾಯ ಕೊಡಿಸಲು ಪಣತೊಟ್ಟು ಜನಮಾನಸದಲ್ಲಿ ಇವರ ಹೆಸರು ಅಜರಾಮರವಾಗಿದೆ.ಹಳ್ಳಿಗಳಲ್ಲಿ ನಡೆಯುವ ಗಲಾಟೆಗಳನ್ನು ಹತ್ತಿಕ್ಕಿ ಶಾಂತಿ ಸಂಧಾನದ ಮುಖಾಂತರ ಜನಪರವಾದ ಕೆಲಸಗಳನ್ನು ನಿರ್ವಹಿಸದ್ದರೆ.ನಿಜಕ್ಕೂ ಇಂತಹ ಹೃದಯವಂತ ಅಧಿಕಾರಿಯನ್ನು ಪಡೆದ ನಾವೇ ಧನ್ಯರು. ಇಂತಹ ಖಡಕ್ ಅಧಿಕಾರಿ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ ಮಾಡಿದ್ದೇವೆ ಎಂದರೂ. ಈ ಸಂದರ್ಭದಲ್ಲಿ ವಿಜಯ್ ಸ್ನೇಹಬಳಗದ ನಾಗರಾಜ್. ನಾಗಸಿದಾರ್ಥ ಮಾರಣ್ಣ ಬೋರಣ್ಣ ಭೀಮ್ಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ-ಗಂಗಾಧರ್ ಪಿಎಂ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು.