ಹುಬ್ಬಳ್ಳಿ-ಧಾರವಾಡ

ರೈತರಿಗೆ ಸಾಥ್ ನೀಡಿದ ಯೋಧ..!

Published

on

ಹುಬ್ಬಳ್ಳಿ: ಕೇಂದ್ರದ ನೂತನ ಕೃಷಿ ಕಾಯ್ದೆ ಕೈ ಬಿಡುವಂತೆ ಆಗ್ರಹಿಸಿ ಇಂದು ಭಾರತ್ ಬಂದ್ ಕೈಗೊಳ್ಳಲಾಗಿತ್ತು. ಇನ್ನೂ ಈ ವೇಳೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಕುಂದಗೋಳದ ಬರದ್ವಾಡದ ರಮೇಶ್ ಮಾಡೊಳ್ಳಿ ಎನ್ನುವ ಸೈನಿಕ ರೈತರ ಪ್ರತಿಭಟನೆಗೆ ಸಾಥ್ ನೀಡಿದ್ದರು. ಹೀಗಾಗಿ ಅವರನ್ನ ಪೊಲೀಸರು ತಮ್ಮ ವಶಕ್ಕೆ ಪಡೆದು ಕೊಂಡಿದ್ದರು. ಈ ಸೈನಿಕ ಅಸ್ಸಾಂನ ಆರ್.ಆರ್ ವಿಂಗ್ನ ಹವಾಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version