ಲಿಂಗಸೂಗೂರು; ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪ್ರತಿಷ್ಟಿತ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಾನಪ್ಪ ಡಿ ವಜ್ಜಲ್ ರ ನೇತೃತ್ವದಲ್ಲಿ ಸಭೆ ನಡೆಸಿ,ಸಭೆಯಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂಂದಿಗೆ, ಆಡಳಿತ ವಿಭಾಗದ ಮುಖ್ಯಸ್ಥರ ಜೊತೆಗೆ ಚೆರ್ಚೆ ನಡಸಿದರು. ಸಭೆಯಲ್ಲಿ ಕಂಪನಿಯ ಉತ್ಪಾದನಾ ಸಾಮರ್ಥ್ಯವನ್ನ ದ್ವಿಗುಣ ಗೋಳಿಸುವುದು. ಕಂಪನಿಯ ಜೀವಾಳುವಾಗಿರುವ ಎಲ್ಲಾ ಕಾರ್ಮಿಕರಿಗೆ ಇದೇ ಶನಿವಾರದೊಳಗೆ ಬೋನಸ್ ನೀಡಬೇಕು. ಅನುಕಂಪ ಅಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಮಾಡಬೇಕು.ಉತ್ತಮ ರೀತಿಯ ಅಡಳಿತ ವ್ಯವಸ್ಥೆಯನ್ನ ನಿರ್ಮಿಸಬೇಕು ಎಂದು ಹೇಳಿದರು.
ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.