Uncategorized

ಎಸ್ ಎಫ್ ಐ ಸಂಘಟನೆಗೆ 50ನೇ ವರ್ಷದ ಸಂಭ್ರಮ..!

Published

on

ಸಿರವಾರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ತ್ರಿಯಂಬಕೇಶ್ವರ ದೇವಸ್ಥಾನದ ಮುಂದೆ ಎಸ್ ಎಫ್ ಐ ಸಂಘಟನೆ ತನ್ನ 50ನೇ ವರ್ಷದ ಸಂಭ್ರಮವನ್ನು ಸಂಘಟನೆ ಕಾರ್ಯಕರ್ತರು ಧ್ವಜಾರೋಹಣ ಮಾಡಿ ಸಿಹಿಯನ್ನು ಹಂಚಿ ಸಂಭ್ರಮಾಚರಿಸಿದರು. ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಎಫ್ ಐ ಕಾರ್ಯಕರ್ತ ರಮೇಶ್ ವಿರಾಪುರ್ ನಮ್ಮ ಸಂಘಟನೆ ದೇಶಾದ್ಯಂತ ವಿದ್ಯಾರ್ಥಿಗಳಿಗೋಸ್ಕರ ಹಗಳಿರಳು ಶ್ರಮಿಸುತ್ತಿದೇ. ತನ್ನದೇಯಾದ ಧ್ಯಾಯೆಯ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದೆ. ಹಲವು ಬಗೆಯ ಸಮಸ್ಸೆಗಳನ್ನು ಎದುರಿಸಿ ನಿಂತು ನ್ಯಾಯವನ್ನು ಒದಗಿಸಿ ಕೊಟ್ಟಿದೆ ಎಂದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ.

Click to comment

Trending

Exit mobile version