ಪೋತ್ನಾಳ್: ಭಾವೈಕ್ಯ ಶಾಂತಿ ಸಂದೇಶ ಸಂಸ್ಥೆಯ ತಾಲೂಕು ನೂತನ ಅಧ್ಯಕ್ಷರಾಗಿ ಎಚ್.ಶರಿಫುದ್ದಿನ್ ಪೋತ್ನಾಳ್ ಅವರನ್ನು ಜಿಲ್ಲಾಧ್ಯಕ್ಷ ಪಂಪಯ್ಯ ಸ್ವಾಮಿ ಸಾಲಿಮಠ, ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ತಾಲೂಕಿನಾದ್ಯಂತ ಭಾವೈಕ್ಯಕ್ಕೆ ಸಂದೇಶ ಮೂಡಿಸುವ ಕಾರ್ಯಕ್ರಮ ಯೋಜನೆ ಹಾಗೂ ಘಟಕದ ಪದಾಧಿಕಾರಿಗಳ ನೇಮಕ ಸೇರಿ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿ ಕೊಳ್ಳಬೇಕೆಂದು ಪಂಪಯಸ್ವಾಮಿ ಸಾಲಿಮಠ ಸೂಚಿಸಿದ್ದಾರೆ.
ವರದಿ-ರಫಿ ಎಕ್ಸ್ ಪ್ರೆಸ್ ಟಿವಿ ಮಾನ್ವಿ