Uncategorized

ಚಿಂತಾಮಣಿಯಲ್ಲಿ ನಿಲ್ಲದ ಮಟ್ಕಾ ದಂಧೆ

Published

on


  • ಚಿಕ್ಕಬಳ್ಳಾಪುರ:27.ಚಿಂತಾಮಣಿ ಯಲ್ಲಿ ಮಟ್ಕಾ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಪಲೀಸರು ಬಂಧಿಸಿದ್ದಾರೆ. ಚಿಂತಾಮಣಿ ನಗರದ ಚೌಡರೆಡ್ಡಿ ಪಾಳ್ಯದ ಮಸೀದಿಯ ಬಳಿ ನಡೆಯುತ್ತಿದ್ದ ದಂಧೆ ಖಚಿತ ಮಾಹಿತಿಯ ಮೇರೆಗೆ ಸಿ ಪಿ ಐ ನಾರಾಯಣಸ್ವಾಮಿ ನೇತೃತ್ವದಲ್ಲಿ ದಾಳಿ ಮಾಡಿ ಮೂವರ ವ್ಯಕ್ತಿಗಳನ್ನು ಬಂಧಿಸಿದ್ದಾ. ನಾಗೇಶ ,ಶಾಮೀರ್ ,ರಿಯಾಜ್ ಪಾಷ ಬಂಧನಕ್ಕೊಳಗಾದ ವ್ಯಕ್ತಿಗಳು. ಚಿಂತಾಮಣಿ ನಗರ ಠಾಣೆಯಲ್ಲಿ‌ ದೂರು ದಾಖಲಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Click to comment

Trending

Exit mobile version