ನಿಮ್ಮ ಜಿಲ್ಲೆ

ಕುಡುಕರಿಗೆ ಗುಡ್ ನ್ಯೂಸ್

Published

on

ಬೆಂಗಳೂರು: ಎಣ್ಣೆ ಸಿಗದೆ ಕಂಗಲಾಗಿದ್ದ ಕುಡುಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು,ಷರತ್ತು ಬದ್ಧ ಮದ್ಯ ಮಾರಾಟ ಮಾಡಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಅಬಕಾರಿ ಇಲಾಖೆ ಅಧಿಕಾರಿಗಳಿಂದ ಅಭಿಪ್ರಾಯ ಕೇಳಿರುವ ಹಣಕಾಸು ಇಲಾಖೆ, ಎಂಎಸ್ ಐಎಲ್ ಮತ್ತು ಎಂಆರ್ ಪಿ ಮದ್ಯದಂಗಡಿ ತೆರೆದರೆ ಹೇಗೆ? ಮದ್ಯ ಮಾರಾಟಕ್ಕೆ ದಿನ ಸೀಮಿತ ಸಮಯ ನಿಗದಿ ಮಾಡಿದರೆ ಹೇಗೆ? ಎಂದು ಹಣಕಾಸು ಇಲಾಖೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದೆ.

Click to comment

Trending

Exit mobile version