`ಕೊರೊನಾ’ಗೆಲ್ಲಾ ಸಚಿವ ಶ್ರೀರಾಮುಲು `ಡೊಂಟ್‌ಕೇರ್’..

ಸಿಂಧನೂರು: ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಸೂಚನೆಯನ್ನು ಪಾಲಿಸುವಲ್ಲಿ ಸ್ವತಃ ರಾಜ್ಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿಫಲರಾಗಿದ್ದಾರೆ.
ಅಂದ ಹಾಗೇ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಮಾಸ್ಕ್ ಸೇರಿದಂತೆ ಇತರೆ ಸೌಲಭ್ಯಗಳನ್ನು ವಿತರಿಸುವ ವೇಳೆ ಸಚಿವ ಬಿ.ಶ್ರೀರಾಮುಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾದರು.
ಇನ್ನು ಸಚಿವರಿಂದ ಮಾಸ್ಕ್ ಪಡೆಯಲು ಜನರು ಮುಗಿಬಿದ್ದ ಪರಿಣಾಮ ಸ್ಥಳೀಯ ಮುಖಂಡರೊAದಿಗೆ ಶ್ರೀರಾಮುಲು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂತು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment