ಶಿರಾ: ಕಳೆದ ತಿಂಗಳು ಕ್ಷೇತ್ರದ ಹಾಲಿ ಶಾಸಕರು ನಿಧನರಾದ ನಂತರ ಶಿರಾ ಕ್ಷೇತ್ರ ಪ್ರತಿ ದಿನವೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದೆ. ಬಾಜಪ ಕಳೆದ ಹತ್ತು ದಿನಗಳಿಂದ ಗ್ರಾಮದಲ್ಲಿ ಬೂತ್ತ್ ಮಟ್ಟದ ಸಭೆಗಳನ್ನು ನಡೆಸಿದರೆ ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠ ನಡೆಯ ಕಡೆ ಗಮನ ಹರಿಸುತ್ತದೆ. ಇನ್ನೂ ಕೆಲ ಸಮಾಜ ಸೇವಕರು ದೇವಾಲಕ್ಕೆ ಹಣ ರಸ್ತೆ, ಶಾಲಾ ಕಾಲೇಜುಗಳ ಅವರಣ ಸೇರಿದಂತೆ ವಿವಿಧ ಕಡೆ ಪ್ರೇಮಿಗಳಿಗೆ ಸೇರಿದಂತೆ ವೃದ್ಧರಿಗೆ ಅನುಕೂಲ ಕಲ್ಪಿಸಲು ಸಿಮೆಂಟ್ ಕಾಂಕ್ರೀಟ್ ಕುರ್ಚಿಗಳನ್ನು ನೀಡುವ ಮೂಲಕ ಜನಸೇವೆ ಆರಂಭವಾಗಿದೆ. ಮುಖಂಡರ ಇಬ್ಬರ ಮುಸುಕಿನ ಗುದಾಟ್ಟಾ ಜೊತೆಗೆ ಮಾಜಿ ಸಚಿವ ಜಯಚಂದ್ರ ಗ್ರಾಮಗಳ ಭೇಟೆ ಹಾಗೂ ಕುಟುಂಬದ ಜೊತೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.ಗ್ರಾಮದಲ್ಲಿ ಯಾರು ಅಭ್ಯರ್ಥಿ ಅದರೆ ಯಾವ ಯಾವ ಮುಖಂಡರು, ಯಾವ ಪಕ್ಷದ ಕಡೆ ,ನಾವು ಯಾರನ್ನು ಹಿಂಬಾಲಿಸಿಬೇಕು, ಅವರಿಂದ…
Read MoreCategory: ಶಿರಾ
ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ತೆರಳಿ ಅರ್ಜಿಸಲ್ಲಿಸಿ- ತಹಸೀಲ್ದಾರ್ ನಾಹಿದಾ ಜಮ್ ಜಮ್..!
ಶಿರಾ:- ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರು ಹೇಳಿದರು.ಅವರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮುದಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಪಹಣಿಗಳಲ್ಲಿ ಲೋಪದೋಷ,ಪೌತಿ ವಾಸು ಖಾತೆ,ಸೇರಿದಂತೆ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಕೆಲಸಗಳಲ್ಲಿ ದಾಖಲೆಗಳ ಸಮೇತ ಅರ್ಜಿಗಳನ್ನು ಸಲ್ಲಿಸಿದಲ್ಲಿ ನಿಮ್ಮ ಕೆಲಸ ಸುಲಭವಾಗಿ ಬೇಗ ಆಗುತ್ತದೆ ಎಂದರು.ಹೋಬಳಿ ಮಟ್ಟದ ಪಿಂಚಣಿ ಅದಾಲತ್ನಲ್ಲಿಭಾಗವಹಿಸಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ. ಪಂಚ ಸೌಲಭ್ಯಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ವಸತಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಸರಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ…
Read Moreಇಂದಿನಿಂದ ನೂತನ ವಿಧಾನ ಸೌಧ ಕಾರ್ಯಾರಂಭ….!
ಶಿರಾ: ಶಿರಾ ನಗರದ ಬುಕ್ಕ ಪಟ್ಟಣ್ಣ ರಸ್ತೆಯಲ್ಲಿ ರಾಷ್ಟ್ರೀಯಾ ಹೆದ್ದಾರಿ ನಂ48 ಪಕ್ಕದಲ್ಲಿ ನಿರ್ಮಿಸಿರುವ ನೂತನ ಮಿನಿ ವಿಧಾನ ಸೌದ ತಾಲ್ಲೂಕು ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ದಿನಾಂಕ 10-09-2020 ರಂದು ಹಲವಾರು ಗೊಂದಲಗಳ ನಡುವೆಯು ಮಿನಿ ಸೌಧದ ಉದ್ಘಾಟನೆ ನೆರೆವೇರಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ರಾಜ್ಯದ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಉದ್ಘಾಟನೆ ನಂತರ ಇಂದು ಅಧಿಕೃತವಾಗಿ ತಹಶೀಲ್ದಾರರು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..
Read Moreಗ್ರಾಮ ಸ್ವರಾಜ್ಯಕ್ಕೆ ಹೆಚ್ಚಿನ ಆದ್ಯತೆ- ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ.ಪಟೇಲ್ ..!
ಶಿರಾ: ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎನ್ನುವುದಕ್ಕಿಂತ ಗ್ರಾಮ ಸರ್ಕಾರಗಳ ಸಬಲೀಕರಣಕ್ಕೆ ರಾಮಕೃಷ್ಣ ಹೆಗ್ಗಡೆ ಮಹತ್ವ ನೀಡಿದ್ದಾರೆ. ಗ್ರಾಮ ಸ್ವರಾಜ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಪಕ್ಷದಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಜೆ. ಪಟೇಲ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಶಿರಾ ವಿಧಾನ ಸಭಾ ಚುನಾವಣಾ ಹಿನ್ನೆಲೆ ಪಕ್ಷ ಸಂಘಟನೆ ಮತ್ತು ಉಪ ಚುನಾವಣೆಯಲ್ಲಿ ಸಂಭವನೀಯ ಅಭ್ಯರ್ಥಿ ಲಿಂಗದಳ್ಳಿ ಚೇತನ್ ಕುಮಾರ್ ಅವರನ್ನು ಭೇಟೆ ಮಾಡಿ ಪಕ್ಷ ಸಂಘಟನೆ ಮತ್ತು ಜವಾಬ್ದಾರಿ ಸಲುವಾಗಿ ಭೇಟಿ ನೀಡಿ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಹಳ್ಳಿಗಳ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂಬ ಉದ್ದೇಶದಿಂದ ರಾಜ್ಯದ 6 ಸಾವಿರ ಪಂಚಾಯಿತಿಗಳ ಪೈಕಿ ಕನಿಷ್ಠ 150 ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸಾವಯವ ಕೃಷಿಕರು ಮತ್ತಿತರರ…
Read Moreಗಾಯತ್ರಿ ಜಲಾಶಯದಿಂದ ನೀರು ತಂದು ಯೋಜನೆಗೆ ಬಿ.ಸತ್ಯನಾರಾಯಣ ಅವರ ಹೆಸರು ಇಡಬೇಕು- ಮಾಜಿ ಜಿ.ಪಂ.ಸದಸ್ಯ ಸಿ.ಅರ್.ಉಮೇಶ್..!
ಶಿರಾ: ದಿವಂಗತ ಬಿ.ಸತ್ಯನಾರಾಯಣ್ ಅವರು ಗಾಯಿತ್ರಿ ಜಲಾಶಯದಿಂದ ಶಿರಾಕ್ಕೆ ತರುವ ಕನಸಿತ್ತು. ಮತ್ತು ಯೋಜನ ಕಾಮಗಾರಿ ಆರಂಭ ಕಾಲದಲ್ಲಿ ಕೆಲವರು ಅಡಿ ಪಡಿಸಿದರು. ಸದ್ಯ ಭದ್ರಾ ಜಲಾಶಯದ ನೀರು ಬರುವುದರಿಂದ ಪೈಪ್ಲೈನ್ ಮೂಲಕ ನೀರು ತಂದು ಯೋಜನೆಗೆ ಸತ್ಯ ನಾರಾಯಣ್ ಅವರ ಹೆಸರು ನೀಡಬೇಕು.ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದವರು ನಾಟಕ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ, ಹಮಾಮ್ ಕಂಪನಿಗಳು.ಇವುಗಳು ಕ್ಷೇತ್ರದಲ್ಲಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಅಡ್ಡಿಪಡಿಸಿದ ಜಿಲ್ಲೆಯ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ ಮತ್ತು ಹಾಲಿ ಜಿಲ್ಲಾ ಅದ್ಯಕ್ಷ ಸುರೇಶ್ ಗೌಡ. ಹಿಂದೆ ಮುಖ್ಯಮಾಂತ್ರಿಗಳಿಗೆ ಪತ್ರಬರೆದು ತಡೆಯಿಡಿದಿದರು ಎಂದು ದಾಖಲೆಗಳನ್ನು ತೂರಿಸುವ ಮೂಲಕ ಬಾಜಪಕ್ಕೆ ತಿರುಗೇಟು ನೀಡಿದಾರೆ. ಇಂದು ಉಪ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಮದಲೂರು ಕೆರೆಗೆ ನೀರು ಹರಿಸಲು ಮುಂದಾಗಿರುವುದು ನಾಚಿಕೆಗೇಡು…
Read Moreಕಾಡುಗೋಲ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ- ಸಂಚಾಲಕ ಡಾ.ದೊಡ್ಡ ಮಲ್ಲಯ್ಯ..
ಶಿರಾ: ವಿಧಾನ ಸಭೆ ಉಪ ಚುನಾವಣೆಯಲ್ಲಿ ಕಾಡು ಗೋಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಬೇಕು. ಎಂದು ಕರ್ನಾಟಕ ರಾಜ್ಯ ಕಾಡುಗೋಲ ಸಂಘಟನೆಯ ಒಕ್ಕೂಟದ ಸಂಚಾಲಕ ಡಾ.ದೊಡ್ಡ ಮಲ್ಲಯ್ಯ ಅಗ್ರಹಿಸಿದ್ದಾರೆ.ಚಿತ್ರದುರ್ಗ ಮತ್ತು ತುಮಕೂರು ಭಾಗದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಕಾಡುಗೋಲ ಸಮುದಾಯಕ್ಕೆ ಯಾವುದೇ ಪಕ್ಷದಿಂದ ಸ್ಪರ್ಧಿಸಲು ಕಾಡುಗೋಲ ಸಮುದಾಯದವರಿಗೆ ಅವಕಾಶ ಮಾಡಿಕೊಡಬೇಕು ಎಂದು ಕಾಡುಗೊಲ್ಲ ಸಂಘದವರು ಒತ್ತಾಯಿಸಿದ್ದಾರೆ.ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆ ಪದಾಧಿಕಾರಿಗಳು ಗುರುತ್ತಿಸಿ ಸಮುದಾಯವನ್ನು ಹಿಂದೆ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಅವರನ್ನು ಅಯ್ಕೆ ಮುಕ್ತಾಯವಾಗಲಿದೆ.ಅವರಿಂದ ಶಿರಾ ಉಪ ಚುನಾವಣೆಗೆ ಕಾಡುಗೋಲದವರಿಗೆ ಪಕ್ಷದ ಟಿಕೆಟ್ ನೀಡಬೇಕು. ಮತ್ತು ಸದ್ಯ ಕ್ಷೇತ್ರದಲ್ಲಿ ಸಮುದಾಯದಲ್ಲಿ ಜನಾಂಗದ ಹೆಸರಿನಲ್ಲಿ ಕೆಲ ಮುಖಂಡರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದ ಇದನ್ನು ಕಾಡುಗೋಲ ಸಮುದಾಯ ಅವರಿಗೆ ತಕ್ಕ ಉತ್ತರ ನೀಡಲ್ಲಿದೆ ಎಂದು ತಿಳಿಸಿದ್ದಾರೆ. ಕಾಡುಗೊಲ್ಲ ಸಮುದಾಯವನ್ನು ನಿರ್ಲಕ್ಷ್ಯ ತೋರಿದ್ದರೆ ಮುಂದಿನ…
Read Moreಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ- ಟಿ.ಬಿ ಜಯಚಂದ್ರ..!
ಶಿರಾ: ಉಪ ಚುನಾವಣೆ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಕಾರ್ಯಕರ್ತರು ಬೇರು ಮಟ್ಟದದಿಂದ ಪಕ್ಷ ಸಂಘಟನೆ ಮಾಡಬೇಕು ಎಂದು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಗರದ ಸುಖೀ ನಗರ ಬಡಾವಣೆಯಲ್ಲಿ ಇರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಭವನೀಯ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿರಾ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಸಂಬಂಧ ನಡೆದ ಸಮಾರಂಭದಲ್ಲಿ ಹಲವಾರು ಕಾರ್ಯಕರ್ತರ ಅಭಿಪ್ರಾಯ ಕೆಲ ತಿಂಗಳಲ್ಲಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗ ಬೇಕು ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಮತ್ತು ಈ ಹಿಂದೆ ಕ್ಷೇತ್ರದ ಬಗ್ಗೆ ಕಾಳಜಿ ತೊರದ ಪಕ್ಷ ಸದ್ಯ ಉಪಚುನಾವಣೆ ಘೋಷಣೆ ಮುನ್ನ ಹಲವಾರು ಅನುದಾನ ಸೇರಿದಂತೆ ಜನರಿಗೆ ಮಂಕು ಬೂದಿ ಹಾಕುವ ಕೆಲಸ ಮಾಡುತ್ತಿದೆ. ಉಪಚುನಾವಣೆಯಲ್ಲಿ ವಿಧಾನ…
Read Moreರುದ್ರಭೂಮಿಗಾಗಿ ಮೀಸಲಿಟ್ಟ ಗ್ರಾಮಗಳಲ್ಲಿ ಸರ್ಕಾರಿ ಶಾಲೆ, ಸರ್ಕಾರಿ ವ್ಯವಸ್ಥೆಗಳಿಗೆ ಜಮೀನು ಮಂಜೂರು..!
ಶಿರಾ: ಸರ್ಕಾರಿ ಯೋಜನೆ ವೃದ್ದಾಪ್ಯ ವೇತನಕ್ಕಾಗಿ ಇನ್ಮುಂದೆ ಕಚೇರಿಗಳಿಗೆ ಅಲೆಯುವಂತಿಲ್ಲ 60 ವರ್ಷ ದಾಟಿದ ಕೂಡಲೇ ಅರ್ಜಿ ಹಾಕದಿದ್ರೂ ಪಿಂಚಣಿ ಸಿಗಲಿದೆ,ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.ಶಿರಾ ನಗರದಲ್ಲಿ ನೂತನ ಮಿನಿ ವಿಧಾನ ಸೌಧದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ನಂತರ ಮಾತನಾಡಿದ ಆರ್ ಅಶೋಕ್ ಗ್ರಾಮೀಣ ಪ್ರದೇಶಗಳಲ್ಲಿ ನಮಗೆ ಬರುತ್ತೀರುವ ದೂರು ಎಂದರೆ ‘ಸ್ವಾಮಿ ನಮ್ಮ ಚಪ್ಪಲಿ ಸೇವೆದು ಹೋಗಿದಿಯೇ ಹೊರತು ಇದುವರೆಗೂ ಕೆಲಸ ಮಾತ್ರ ಯಾವುದು ಆಗಿಲ್ಲ ಎಂಬುವ ಮಾತು’ ಇದಕ್ಕಾಗಿಯೇ ಸರ್ಕಾರ ಈ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ವೃದ್ದರು ವೇತನ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ,ಅರ್ಜಿ ಕೂಡ ಹಾಕದಿದ್ರೂ ವೃದ್ದಾಪ್ಯ ವೇತನ ನೀಡುವ ಯೋಜನೆ ಈಗಾಗಲೇ ಉಡುಪಿ,ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿದೆ.ಸುಮಾರು 10 ಸಾವಿರ ಮಂದಿಗೆ ಈ ಯೋಜನೆ ನೀಡಿದ್ದು, ಇದು ಯಶಸ್ಸಿಯಾಗಿದೆ.ಇದನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜಾರಿ ಮಾಡುವಂತೆ ಅಧಿಕಾರಿಗಳಿಗೆ…
Read Moreಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಟಿ ಬಿ ಜಯಚಂದ್ರ..!
ಶಿರಾ: ಉಪ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಈಗ ಹಣ ಬಿಡುಗಡೆ ಮಾಡುತ್ತಿರುವುದು ಚುನಾವಣೆ ತಂತ್ರ ಹೊರತು ಜನರ ಮೇಲಿನ ಕಾಳಜಿ ಅಲ್ಲಾ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಆರೋಪಿಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಟಿ ಬಿ ಜಯಚಂದ್ರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿ ಶಿರಾ ಕ್ಷೇತ್ರದಲ್ಲಿ ಬಾಜಪ ಮುಖಂಡರು ಜನರಲ್ಲಿ ಭ್ರಮೆ ಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದಾರ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರು ಶಿರಾ ಕ್ಷೇತ್ರವನ್ನು ಗಮನಿಸಿದ ಅವರು ಸದ್ಯ ಇಲ್ಲಿಯ ಶಾಸಕರು ನಿಧನರಾದ ನಂತರ ಕೋಟಿ ಕೋಟಿ ಹಣವನ್ನು ಹರಿಸುವ ಹೇಳಿಕೆ ಗಳನ್ನು ನೀಡುತ್ತಿದ್ದಾರೆ.ಮತ್ತು ಶಿರಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾವಿರಾರು ಹಳ್ಳಿಯಲ್ಲಿ ಪ್ರವಾಸಿ ಮಾಡಿರುವ ಹೇಳಿಕೆ ಗಳನ್ನು ನೀಡುವ ಬಾಜಪ ಮುಖಂಡರಿಗೆ ಪ್ರಶ್ನೆ ಮಾಡಿರುವ ಜಯಚಂದ್ರ ಗ್ರಾಮೀಣ ಪ್ರದೇಶಗಳಲ್ಲಿ ಜನರು ಪ್ರಶ್ನೆ ಮಾಡಿರುವ ಉತ್ತರ ಕೊಡಲು…
Read Moreಮದಲೂರು ಕೆರೆಗೆ ನಾವು ನೀರು ಹರಿಸುತ್ತೇವೆಂದ ಬಾಜಪ ಮುಖಂಡರು..!
ಶಿರಾ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮದಲೂರು ಕೆರೆಗೆ ನೀರು ಹರಿಸುತ್ತೇವೆಂದು ರಾಜಕೀಯ ಮಾಡಿಕೊಂಡು ಬಂದಿದ್ದು, ಅವರಿಗೆ ನೀರು ಹರಿಸುವ ಬದ್ಧತೆ ಇರುವುದಿಲ್ಲ. ನಾವು ನೀರನ್ನು ಹರಿಸಿ ನಮ್ಮ ಬದ್ಧತೆಯನ್ನು ತೋರಿಸುತ್ತೇವೆಂದು ಬಾಜಪ ಮುಖಂಡರು.ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಕಮಿಟಿ ರಚನೆ ನಂತರ ಸುದ್ದಿ ಗೋಷ್ಠಿಯಲ್ಲಿ ಬೆಳ್ಳಂಬೆಳ್ಳ ಹೋಬಳಿ ಮರಳಪ್ಪನಹಳ್ಳಿ, ಭೂಪಸಂದ್ರ ಗ್ರಾಮ, ಕಳ್ಳಿಪಾಳ್ಯ ಗ್ರಾಮಗಳಲ್ಲಿ ಸಭೆ ನಡೆಸಿ ಚಿಕ್ಕತಿಮ್ಮನಹಳ್ಳಿ ಕುನ್ನಾಲಮ್ಮ ದೇವಸ್ಥಾನದ ಬಳಿ ಕಾರ್ಯಕರ್ತರುಗಳ ಸಭೆಗಳನ್ನು ನಡೆಸಿ ನಂತರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಎ. ನಾರಾಯಣ ಸ್ವಾಮಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡರವರು ಮಾಜಿ ಶಾಸಕರಾದ ಕಿರಣ್ ಕುಮಾರ್ ರವರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ರವರು ಸೇರಿದಂತೆ ಹಲವು ಮುಖಂಡರು ಮಾತನಾಡುತ್ತಾ ಕ್ಷೇತ್ರದಲ್ಲಿ ಜ್ವಲಂತ…
Read More